Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ
ಶೈಲಜಾ ಮತ್ತು ವೇಣುಗೋಪಾಲ್ ೧೯೨೦ರಲ್ಲಿ ಜನವರಿ ೧೪ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು ಕೇಳಿಕೊಂಡೇ ಬೆಳೆದವರು ಶ್ರೀಕಂಠನ್. ಅವರ ಅಜ್ಜ, ತಂದೆ ಹಾಗೂ ಹಿರಿಯ ಸಹೋದರರೆಲ್ಲರೂ ಸಂಗೀತಕ್ಕಾಗಿ ಶ್ರಮಿಸಿದವರೆ. ಅವರ ತಾಯಿಯ ತಂದೆ ಬೆಟ್ಟದಪುರ ನಾರಾಯಣಸ್ವಾಮಿಯವರು ವೈಣಿಕರು ಹಾಗೂ ಗಾಯಕರು; ಮೂಗೂರು ಸುಬ್ಬಣ್ಣನವರ ಶಿಷ್ಯರು. ಶ್ರೀಕಂಠನ್ ಅವರ ತಂದೆ ರುದ್ರಪಟ್ಟಣ ಕೃಷ್ಣಶಾಸ್ತ್ರಿಗಳು ಸಂಗೀತಗಾರರು, ಹರಿಕಥಾವಿದ್ವಾಂಸರು, […]
Srikantan R K, ಕಲಾ ತಪಸ್ವಿ ಕ್ರಮಿಸಿದ ಹಾದಿ Read More »