ನ್ಯಾಯಕ್ಕಾಗಿ ಕಾಯುತ್ತಿರುವ ಶಬರಿಯರು-ಶೈಲಜಾ
[ಕುಸ್ತಿಪಟುಗಳ ಹೋರಾಟ ಇಂದು ಜಗತ್ತಿನ ಸುದ್ದಿಯಾಗಿದೆ. ಆದರೂ ಪರಿಹಾರ ಕಾಣುತ್ತಿಲ್ಲ. ಸರ್ಕಾರ ಬ್ರಜ್ ಭೂಷಣ್ ಅನ್ನು ಯಾಕೆ ರಕ್ಷಿಸುವುದಕ್ಕೆ ಪಣ ತೊಟ್ಟಿದೆ ಅನ್ನುವುದೂ ತಿಳಿಯುತ್ತಿಲ್ಲ. ಅಷ್ಟೊಂದು ದುರ್ಬಲವಾಗಿದೆಯೇ ಅನ್ನುವ ಅನುಮಾನ ಕಾಡುತ್ತಿದೆ. ಕುಸ್ತಿಪಟುಗಳ ಹೋರಾಟವನ್ನು ಕುರಿತ ಶೈಲಜಾ ಬರೆದಿದ್ದ ಲೇಖನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.] ಸೀತೆ, ದ್ರೌಪದಿ, ಬೌದ್ಧ ವಿಹಾರಗಳಲ್ಲಿನ ಭಿಕ್ಕುಣಿಯರು, ಸಾರ್ವಜನಿಕವಾಗಿ ಅತ್ಯಾರಕ್ಕೊಳಗಾದ ಭಾಂವ್ರೀದೇವಿ, ಹತರಸ್ನ ಸಂತ್ರಸ್ತೆ, ಬಲ್ಕಿಶ್ಬಾನು, ಹೀಗೆ ಆ ಕಾಲದಿಂದ ಈ ಕಾಲದ ತನಕ ನ್ಯಾಯಕ್ಕಾಗಿ ಕಾದಿದ್ದ ಮತ್ತು ಕಾಯುತ್ತಿರುವ ಹೆಣ್ಣುಮಕ್ಕಳ ಕ್ಯೂ ತುಂಬಾನೇ […]
ನ್ಯಾಯಕ್ಕಾಗಿ ಕಾಯುತ್ತಿರುವ ಶಬರಿಯರು-ಶೈಲಜಾ Read More »