ಮಕ್ಕಳಿಗಾಗಿ ಅರ್ಥಶಾಸ್ತ್ರ
ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ಥರ್ ದುಫ್ಲೊ ಪೂರ್ ಎಕನಾಮಿಕ್ಸ್ – ರಿಥಿಂಕಿಂಗ್ ಪಾವರ್ಟಿ ಅಂಡ್ ವೇ ಟು ಎಂಡ್ ಇಟ್ ಪುಸ್ತಕವನ್ನು ೨೦೧೧ರಲ್ಲಿ ಪ್ರಕಟಿಸಿದ್ದರು. ಅದರ ಹೆಸರೇ ಸೂಚಿಸುವಂತೆ ಅದರಲ್ಲಿ ಬಡತನವನ್ನು ಕುರಿತಂತೆ ಮರುಚಿಂತನೆಯನ್ನು ಮಾಡಲಾಗಿದೆ. ಜೊತೆಗೆ ಅದನ್ನು ಕೊನೆಗಾಣಿಸುವ ಬಗೆಯೂ ಅದರಲ್ಲಿ ಚರ್ಚಿಸಲಾಗಿದೆ. ಇಲ್ಲಿ ಪೂರ್ ಅನ್ನುವ ಪದ ಇದು ಬಡತನದ ಬಗೆಗಿನ ಪುಸ್ತಕ ಅನ್ನುವುದನ್ನು ಸೂಚಿಸುತ್ತದೆ. ಜೊತೆಗೆ ಬಡತನವನ್ನು ಕುರಿತಂತೆ ಅರ್ಥಶಾಸ್ತ್ರದ ದಾರಿದ್ರ್ಯವನ್ನೂ ತೋರಿಸುತ್ತದೆ. ಅವರು ಹೇಳುವಂತೆ ಬಡತನವನ್ನು ಕುರಿತು ಇಂದು ನಡೆಯುತ್ತಿರುವ ಚರ್ಚೆಯಲ್ಲೇ […]
ಮಕ್ಕಳಿಗಾಗಿ ಅರ್ಥಶಾಸ್ತ್ರ Read More »