Prajavani

ದಾರಿ ಯಾವುದಯ್ಯ ಟ್ರಂಪ್‌ ಸುಂಕಕ್ಕೆ?

ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವಾರೋ ದೃಷ್ಟಿಯಲ್ಲಿ ಉಕ್ರೇನ್ ಸಂಘರ್ಷ ‘ಮೋದಿಯವರ ಯುದ್ಧ’. ಅವರ ಪ್ರಕಾರ ಜಗತ್ತಿನಲ್ಲೇ ಅತಿಹೆಚ್ಚು ಸುಂಕ ಹಾಕುವ ದೇಶ ಭಾರತ–ಸುಂಕದ ಮಹಾರಾಜ. ಅಮೆರಿಕದ ಸರಕುಗಳ ಮೇಲೆ ಸುಂಕ ಹೇರಿ, ಅವು ಭಾರತಕ್ಕೆ ಬಾರದಂತೆ ತಡೆಯುತ್ತಿದೆ. ಇದರಿಂದ ಅಮೆರಿಕದ ಬಳಕೆದಾರರು, ವಾಣಿಜ್ಯೋದ್ಯಮಿಗಳು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕದ ತೆರಿಗೆದಾರರು ಮೋದಿಯವರ ಯುದ್ಧಕ್ಕೆ ಹಣ ತೆರುತ್ತಿದ್ದಾರೆ. ಆದರೆ, ಭಾರತ ಅಮೆರಿಕದಲ್ಲಿ ತನ್ನ ಸರಕುಗಳನ್ನು ಮಾರಿಕೊಂಡು ಡಾಲರ್ ಸಂಪಾದಿಸಿಕೊಳ್ಳುತ್ತಿದೆ. ಆ ದುಡ್ಡಿನಿಂದ ರಷ್ಯಾದಿಂದ ರಿಯಾಯಿತಿ […]

ದಾರಿ ಯಾವುದಯ್ಯ ಟ್ರಂಪ್‌ ಸುಂಕಕ್ಕೆ? Read More »

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ

  ಆಫ್ರಿಕಾ ಸುದ್ದಿಯಲ್ಲಿದೆ. ಟೋಗೊದಲ್ಲಿ ಯುವಜನ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಬುರ್ಕಿನಾ ಫಾಸೊ, ಮಾಲಿ, ನೈಜೆರ್‌ನಲ್ಲಿ ಮಿಲಿಟರಿ ದಂಗೆಗಳಾಗಿವೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ದಂಗೆಗಳು ನಡೆಯುತ್ತಿರುವ ಬಹುತೇಕ ದೇಶಗಳು ಹಿಂದೆ ಫ್ರಾನ್ಸ್‌ನ ವಸಾಹತುಗಳಾಗಿದ್ದವು. ಈ ದೇಶಗಳಲ್ಲಿನ ಸಂಪನ್ಮೂಲವನ್ನು ಫ್ರಾನ್ಸ್ ಹಲವು ದಶಕಗಳಿಂದ ನಿರಂತರವಾಗಿ ಲೂಟಿ ಹೊಡೆದು, ಅತ್ಯಂತ ಕ್ರೂರವಾಗಿ ಆಡಳಿತ ನಡೆಸಿದೆ. ಆಫ್ರಿಕಾದವರು ತೀವ್ರವಾದ ಹೋರಾಟ ನಡೆಸಿದ್ದರಿಂದ 1950ರ ಸುಮಾರಿನಲ್ಲಿ ಈ ದೇಶಗಳು ಸ್ವತಂತ್ರವಾದವು. ಆದರೆ, ಬಹುತೇಕ ದೇಶಗಳಿಗೆ ಬರೀ ಹೆಸರಿಗಷ್ಟೇ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ

ಆಫ್ರಿಕಾ: ಸ್ವಾತಂತ್ರ್ಯದ ಹುಡುಕಾಟ Read More »

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ

ಸಂದರ್ಶಕರು – ಶೈಲಜ   ಡಾ ಟಿ ಎಸ್ ಸತ್ಯವತಿಯವರು ಹೆಸರಾಂತ ಕರ್ನಾಟಕ ಸಂಗೀತ ಗಾಯಕಿ, ಸಂಗೀತಶಾಸ್ತ್ರಜ್ಞೆ ಹಾಗೂ ಸಂಸ್ಕೃತ ವಿದುಷಿ. ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು. ಎರಡರ ಹರೆಯದಲ್ಲಿಯೇ ಮೈಸೂರು ಮಹಾರಾಣಿಯ ಮುಂದೆ ಹಾಡಿದ ಬಾಲಪ್ರತಿಭೆ. ಸಂಗೀತದಲ್ಲಿ ಅಭಿರುಚಿ ಹಾಗೂ ಪರಿಶ್ರಮವಿದ್ದ ತಾಯಿಯ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಅವರ ಸಂಗೀತ ಪ್ರತಿಭೆ ಅರಳಿತು. ಹಿರಿಯಕ್ಕ ವಿದುಷಿ ವಸಂತ ಮಾಧವಿ, ವಿದ್ವಾನ್ ಆರ್ ಕೆ ಶ್ರೀಕಂಠನ್ ಅವರ ಮಾರ್ಗದರ್ಶನದಲ್ಲಿ ಅವರ ಕಲೆ ಅರಳಿ, ಪಕ್ವಗೊಂಡಿತು. ವಿದ್ವಾನ್ ಬೆಂಗಳೂರು ಕೆ ವೆಂಕಟರಾಂ

T S Satyavathi, ರಾಗ ಅನ್ನೋದು ಅಕ್ಷರವೆಂಬ ಅಚ್ಚಿನಲ್ಲಿ ಸುರಿದ ಪಾಕ. ಡಾ ಟಿ ಎಸ್ ಸತ್ಯವತಿಯವರೊಂದಿಗಿನ ಸಂದರ್ಶನ Read More »

ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ

ಶೈಲಜಾ ಕರ್ನಾಟಕದ ನಾಡಗೀತೆ ವಿವಾದ ಇಂದು ಹೈಕೋರ್ಟ್ ಮೆಟ್ಟಲೇರಿರುವುದು ಸಾಕಷ್ಟು ದೊಡ್ಡ ಸುದ್ದಿ. ಗೀತೆಯೊಂದನ್ನು ಹೀಗೇ ಹಾಡಬೇಕು ಎಂದು ಸರ್ಕಾರ ನಿರ್ದೇಶಿಸುವುದು ಸಂಗೀತ ಕಲಾವಿದರ ಸ್ವಾತಂತ್ರ್ಯವನ್ನು ಅಪಹರಿಸುತ್ತದೆ. ಏಕೆಂದರೆ ತಮ್ಮ ಮನಸ್ಸಿಗೆ ಇಷ್ಟ ಬಂದಂತೆ ಕಲೆಯನ್ನು ನಿರೂಪಿಸುವ ಕಲಾವಿದನ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ವಾದ ಹಲವು ಗಂಭೀರ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ. ಉದಾಹರಣೆಗೆ, ಕಲಾವಿದ, ರಚನಕಾರ, ವಾಗ್ಗೇಯಕಾರ, ಸಂಗೀತ ಸಂಯೋಜಕ ಮತ್ತು ಸಂಗೀತದ ನಡುವಿನ ಪರಸ್ಪರ ಸಂಬಂಧ; ಹಾಗೆಯೇ ಪ್ರಜೆಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ನಾಡಿನ

ಯಾವ ಹಾಡಿಗೆ ಯಾವ ರಾಗ? ನಾಡಗೀತೆ ವಿವಾದದ ಸುತ್ತಮುತ್ತ Read More »

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು ಶೈಲಜ   ೨೦೨೧ರಲ್ಲಿ ಗಾಯಕ ಟಿ.ಎಂ ಕೃಷ್ಣ ಅಶೋಕ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಶೋಕನ ಶಿಲಾಶಾಸನಗಳನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿ ಹಾಡುವ ಯೋಜನೆಯೊಂದನ್ನು ಹಾಕಿಕೊಂಡರು. ಬಹುಶಃ ಅಂತಹ ಪ್ರಯತ್ನವೊಂದನ್ನು ಈ ತನಕ ಯಾರೂ ಮಾಡಿದಂತಿಲ್ಲ. ಅವು ಸುಮಾರು ೨೨೦೦ ವರ್ಷಗಳಷ್ಟು ಪುರಾತನವಾದ (ಕ್ರಿ.ಪೂ. ೨೬೮-೨೩೨) ಶಿಲಾಶಾಸನಗಳು. ಅವುಗಳಲ್ಲಿ ಇವರಿಗೇಕೆ ಅಷ್ಟೊಂದು ಆಸಕ್ತಿ ಮೂಡಿತು? ಅವನ್ನು ಹಾಡೋದಕ್ಕೆ ಇವರಿಗೇಕೆ ಅಷ್ಟೊಂದು ಉತ್ಸಾಹ? ಇಂದಿಗೆ

ಭಾರತದಲ್ಲಿ ಸತ್ಯ ಜನಗಳ ನಡುವೆ ದೊರಕುತ್ತದೆ ಗಾಯಕ ಟಿ ಎಂ ಕೃಷ್ಣ ಮತ್ತು ಅಶೋಕನ ಶಾಸನಗಳು Read More »

ಯುರೋಪ್ ಇಂದು ಸಂಕಷ್ಟದಲ್ಲಿದೆ.

  ಟಿ ಎಸ್ ವೇಣುಗೋಪಾಲ್ ಯುರೋಪ್ ಇಂದು ಸಂಕಷ್ಟದಲ್ಲಿದೆ. ಈ ಪ್ರಯುಕ್ತ ಬ್ರಿಟನ್ನಿನ ಲಿಜ್‌ ಟ್ರಸ್‌ ನೇತೃತ್ವದ ಸರ್ಕಾರವು ಮಿನಿ ಬಜೆಟ್ ಪ್ರಕಟಿಸಿದೆ. ವಿವಾದಕ್ಕೂ ಕಾರಣವಾಗಿದೆ. ಶ್ರೀಮಂತರ ಮೇಲಿನ ತೆರಿಗೆಯಲ್ಲಿ ಕಡಿತ ಮಾಡಲಾಗಿದೆ. ತೆರಿಗೆ ಕಡಿಮೆ ಮಾಡುವುದರಿಂದ ಶ್ರೀಮಂತರು ಹೂಡಿಕೆ ಹೆಚ್ಚಿಸುತ್ತಾರೆ, ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎನ್ನುವುದು ಅದರ ಹಿಂದಿನ ತರ್ಕ. ಆದರೆ ತೆರಿಗೆ ಕಡಿತದಿಂದ ಆರ್ಥಿಕ ಪ್ರಗತಿ ಸಾಧಿಸಬಹುದೆಂಬ ಕಲ್ಪನೆಯೇ ಒಂದು ಮಿಥ್ಯೆ ಎಂಬುದನ್ನು ಪಾಲ್ ಕ್ರುಗ್ಮನ್ ಅಂತಹ ಅರ್ಥಶಾಸ್ತ್ರಜ್ಞರು ತೋರಿಸಿದ್ದಾರೆ. ಬ್ರಿಟನ್ನಿನ ಈ ಕ್ರಮಕ್ಕೆ

ಯುರೋಪ್ ಇಂದು ಸಂಕಷ್ಟದಲ್ಲಿದೆ. Read More »

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ

ಟಿ ಎಸ್ ವೇಣುಗೋಪಾಲ್   ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಆರ್‌ಬಿಐ ಗವರ್ನರ್ ಆಗಿದ್ದ ಎಂ.ನರಸಿಂಹಂ ಅವರ ಮನೆಗೆ ಹೋಗಿದ್ದರಂತೆ. ಸ್ವತಃ ಆರ್ಥಿಕ ತಜ್ಞರಾಗಿದ್ದ ನರಸಿಂಹಂ, ಸಿಂಗ್ ಅವರನ್ನು ಉದ್ದೇಶಿಸಿ ‘ನೀವು ಹಣದುಬ್ಬರ ಕಡಿಮೆಯಾಗಿದೆ ಅನ್ನುತ್ತೀರಿ. ಆದರೆ ನಾನು ತರಕಾರಿ ಕೊಳ್ಳುವಾಗ ಮೊದಲಿಗಿಂತ ಹೆಚ್ಚು ಹಣ ಕೊಡುತ್ತಿದ್ದೇನೆ’ ಎಂದು ಕೇಳಿದರಂತೆ. ಅದಕ್ಕೆ ಸಿಂಗ್, ‘ಹೌದು, ನನ್ನ ಹೆಂಡತಿಯೂ ಇದೇ ಪ್ರಶ್ನೆ ಕೇಳುತ್ತಾಳೆ. ನನಗೆ ವಿವರಿಸೋದಕ್ಕೆ ಕಷ್ಟವಾಗುತ್ತೆ ಅಂತ ಅವಳಿಗೆ ಹೇಳಿದೆ’ ಅಂದರಂತೆ. ಇಬ್ಬರೂ ತಜ್ಞರು. ಅವರೇ

ದೋಸೆ ಅರ್ಥಶಾಸ್ತ್ರ ಮತ್ತು ಹಣದುಬ್ಬರ Read More »