ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ
ಟಿ ಎಸ್ ವೇಣುಗೋಪಾಲ್ ಇತ್ತೀಚಿನ ದಿನಗಳಲ್ಲಿ ಭಾರತ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ನೆಹರೂವನ್ನೇ ಕಾರಣ ಮಾಡೋದು ಕೆಲವರಿಗೆ ಗೀಳಾಗಿದೆ. ದೇಶದ ವಿಭಜನೆ, ಚೀನಾ, ಪಾಕಿಸ್ತಾನ, ಕೃಷಿ, ಬಡತನ, ಶಿಕ್ಷಣ ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಯಿರಲಿ ಅದಕ್ಕೆ ನೆಹರೂವನ್ನು ಹೊಣೆ ಮಾಡುವುದು ಸಾಮಾನ್ಯವಾಗಿದೆ. ಅವರು ಸತ್ತು ೬೦ ವರ್ಷವಾದರೂ ಸಂತೋಷವಾಗಿ ಬಯ್ಯುತ್ತಿರುತ್ತೇವೆ. ಇಂದಿನ ಆರ್ಥಿಕ ಬಿಕ್ಕಟ್ಟಿಗೂ ನೆಹರೂ ಆಗ ಅನುಸರಿಸಿದ ಮಾದರಿಯೇ ಕಾರಣ ಅನ್ನುವುದನ್ನು ಕೇಳಿದ್ದೇವೆ. ಭಾರತ ಅನುಸರಿಸಿದ ಆರ್ಥಿಕ ಮಾದರಿಯನ್ನು ಸಾಮಾನ್ಯವಾಗಿ ನೆಹರೂ-ಮಹಾಲನೋಬಿಸ್ ಮಾದರಿ ಅಂತ […]
ದೇಶದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಆರ್ಥಿಕ ಪ್ರಯೋಗ Read More »