ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು
[ವಾರ್ತಾಭಾರತಿಯಲ್ಲಿ ಪ್ರಕಟವಾದ ಶೈಲಜ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.] ಶೈಲಜ ವೇಣುಗೋಪಾಲ್ ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು ಆಗಿದ್ದಾರೆ. ನೆರೆಹೊರೆಯವರು, ಸರ್ಕಾರ, ಪೋಲಿಸ್, ಸೈನ್ಯ ಮತ್ತು ತಮ್ಮ ಸಹಮಾನವರ ಬಗ್ಗೆ ನಿರಂತರ ಭಯ ಹಾಗೂ ಅಪನಂಬಿಕೆಯಲ್ಲಿ ತೊಳಲಾಡುತ್ತಿದ್ದಾರೆ. ೫೦ ದಿನಗಳಿಂದ ಮಣಿಪುರದಲ್ಲಿ ಅಂತರ್ಜಾಲದ ಸಂಪರ್ಕ ಇಲ್ಲವಾಗಿದೆ. ಹರ ಕೊಲ್ಲಲ್ ಪರ ಕಾಯ್ವನೆ ಎಂಬಂತೆ ತಂದೆಯ […]
ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು Read More »